ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಇತ್ತೀಚಿನ ಬರಹಗಳು
ನಾನು ಅಮೆರಿಕದಲ್ಲಿ ಕಂಡ ರಸ್ತೆಯ ವಾರ್ಶ್ಹಿಕ‌ ಪೆರೇಡ್ !
ಹೊರಂಲವೆಂ holalkere venka ಸಮಯ12/22/2008 9:33 AM
ನಾವು ನಮ್ಮ ಮಗನ ಜೊತೆಗೆ, ಅಮೆರಿಕದ 'ಸಿಯಾಟಲ್,' ನಗರವನ್ನು 2 ತಿಂಗಳ ಹಿಂದೆ, ವಿಸಿಟ್ ಮಾಡಿದ್ದೆವು. ಅಲ್ಲಿ ನಡೆದ ಒಂದು ಅದ್ಭುತವಾದ ರಸ್ತೆಪೆರೇಡ್, ನಮಗೆ ಅವಿಸ್ಮರಣೀಯವಾಗಿತ್ತು. ಈಗಲೂ ಅದನ್ನು ನಾವು ಮೆಲುಕುಹಾಕುತ್ತಿರುತ್ತೇವೆ.
ಅಭಿಪ್ರಾಯ (2) ಮುಂದೆ ಓದಿ...

ಮುಂಬ್ಯೆನ ರುದ್ರನಾಟಕ‌
ಭಾವ ತರಂಗ‌ rekhamurthy ಸಮಯ12/20/2008 12:59 PM
ಮುಂಬ್ಯೆನಲ್ಲಿ ಇತ್ತೀಚೆಗೆ ನಡೆದ ಉಗ್ರಗಾಮಿಗಳ ದಾಳಿಯ ಬಗ್ಗೆ ಒಂದು ಸಮೀಕ್ಷೆ ಈ ಲೇಖನ‌
ಅಭಿಪ್ರಾಯ (2) ಮುಂದೆ ಓದಿ...

ಗೋಸುಂಬೆಗಳು
ರಘು ಚಿಂತನೆ raghava pavanje ಸಮಯ12/6/2008 7:25 PM
ಹೊತ್ತಾರೆ ಎದ್ದು ಮೀಯದೆ ಸಂಧ್ಯಾವಂದನೆ
ಸೋಗು ರಾಜಕಾರಣ
ಬಾಯ್ದೆರೆದರೆ ಬರೀ ಆಶ್ಹ್ವಾಸನೆ
ಯಾವುದೇ ಲಂಗು ಲಗಾಮಿಲ್ಲದ ಮಾತುಗಳ ಮಂಟಪ‌
ಡೊಳ್ಳು ಹೊಟ್ಟೆಯ‌ಲಿ ಬ‌ರೀ ಜೊಳ್ಳು
ಪ್ರತೀ ಸುಳ್ಳಿಗೂ ಒಂದು ಸುಂದ‌ರ‌ ಸ‌ಮ‌ರ್ಥ‌ನೆ
ಭ‌ರ‌ವ‌ಸೆಗ‌ಳ‌ ಮ‌ಹಾಪೂರ‌ದ‌ಲ್ಲೇ ಕಾಲ‌ಕ್ಷೇಪ‌
ಜ‌ನ‌ಸೇವೆ ಎಂದು ಸುಳ್ಳು ಗೋಪುರ‌ ಪೊಳ್ಳು ಸೇತುವೆಗ‌ಳ‌ ಹುಸಿ ನಿರ್ಮಾಣ‌
ಸೂರು ಏರುವ‌ ಮುನ್ನವೇ ಜಾರಿ ಕುಸಿಯುವ‌ ಮಕ್ಮಲ್ ಮ‌ಹಲು
ಇವರು ಗೋಸುಂಬೆ ರಾಜಕಾರ‌ಣಿಗ‌ಳು
ಅಂಗೈಯ‌ಲ್ಲೇ ಅರ‌ಮ‌ನೆ ತೋರಿಸುವವ‌ರು.....



ಅಭಿಪ್ರಾಯ (0)

ಜನನಿ
ಸಂಗ್ರಹ‌ ಸೌಮ್ಯ ಎಸ್ ಎಸ್ ಸಮಯ11/25/2008 3:54 PM
ಜನನಿ ನಮ್ಮೆಲ್ಲರ ಜನನಿ ಹೃದಯದಲಿ ಕಲ್ಮಶವಿಲ್ಲದ ಪ್ರೀತಿ ಪ್ರತಿಯೊಂದು ತುತ್ತಿನಲ್ಲಿಯೂ ನೀತಿ ಮಡಿಲಲ್ಲಿ ಹಿಂದುಳಿಯದ ವಾತ್ಸಲ್ಯ ಯಾರೆಂದು ಅರಿತಿರುವೆ?
ಅಭಿಪ್ರಾಯ (2) ಮುಂದೆ ಓದಿ...

ಮುದ್ದಿನ ಕರು
ಅನಿಸಿಕೆ Srikanth sriki ಸಮಯ11/4/2008 2:05 PM
ಓ ಕನ್ನಡ ಗೋವಿನ ಮುದ್ದಿನ ಕರು
ಅಭಿಪ್ರಾಯ (1) ಮುಂದೆ ಓದಿ...

ಸಂಘಂ ರೇಡಿಯೋ 90.4
ನನಗೆ ತೋಚಿದ್ದು ನಾಗರಾಜ್ megarajnaga ಸಮಯ10/17/2008 11:54 AM
ಭಾರತದ ಮೊಟ್ಟಮೊದಲ ಸಮುದಾಯ ರೇಡಿಯೋ ಆಗಿ ಅಂದ್ರಪ್ರದೇಶದ "ಸಂಘಂ ರೇಡಿಯೋ" (ಸಂಘದ ರೇಡಿಯೋ) 90.4 ತರಂಗಗಳಲ್ಲಿ ಅಕ್ಟೋಬರ್ 15 ರಂದು ಪ್ರಾರಂಭವಾಯಿತು. ಇದು ಇರುವುದು ಅಂದ್ರಪ್ರದೇಶದ ಮೆದಕ್ ಜಿಲ್ಲೆಯ, ಜಹೀರಾಬಾದ್ ತಾಲ್ಲೂಕಿಗೆ ಸೇರಿದ ಪಸ್ತಾಪುರ್ ಹತ್ತಿರದ ಮಾಚನೂರು ಗ್ರಾಮದಲ್ಲಿ. ಇಲ್ಲಿಂದ ಸುಮಾರು 30 ಕಿ.ಮೀ ದೂರ ಹೋದರೆ ನಮ್ಮ ಕರ್ನಾಟಕದ ಬೀದರ್ ಸಿಗುತ್ತದೆ. ಮಾಚನೂರು ತಲುಪಲು ಅಂದ್ರಪ್ರದೇಶದ ರಾಜಧಾನಿಯಾದ ಹೈದರಾಬಾದ್ ನಿಂದ 3 ಘಂಟೆಗಳ ಕಾಲ ಬಸ್ ಪ್ರಯಾಣ ಮಾಡಬೇಕು ಅಥವಾ ಬೀದರ್ ನಿಂದ ಬರಬಹುದು. ಈ ಸಂಘಂ ರೇಡಿಯೋವನ್ನು ನಿರ್ವಹಿಸುತ್ತಿರುವವರು ದಲಿತ ಕುಟುಂಬದಿಂದ ಬಂದ ಇಬ್ಬರು ಹೆಣ್ಣುಮಕ್ಕಳು ಇವರು ಹೆಚ್ಚಾಗಿ ಸಹ ಓದಿಲ್ಲ ಕೇವಲ 10ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಮಾಡಿದ್ದು ಸುಮಾರು ವರ್ಷಗಳಿಂದ ಇಲ್ಲಿಯೇ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ. ಇಲ್ಲಿಯ ಕಾರ್ಯಕ್ರಮಗಳು ಗ್ರಾಮೀಣ ರೀತಿಯಲ್ಲಿ ಇರುತ್ತದೆ. ಯಾವುದೇ ಸಂಗೀತ ಇಲ್ಲ, ಯಾವುದೇ ಚಲನ ಚಿತ್ರಗೀತೆ ಇಲ್ಲ, ಬದಲಾಗಿ ಪೂರ್ತಿಯಾಗಿ ಸ್ಥಳೀಯ ಜನರು ಹಾಡಿದ ಹಾಡುಗಳು, ಸಾವಯವ ಕೃಷಿ ಬಗ್ಗೆ, ಆರೋಗ್ಯದ ಬಗ್ಗೆ, ಹಬ್ಬಗಳ ಬಗ್ಗೆ, ಮತ್ತು ಆ ಭಾಗದಲ್ಲಿ ಹರಿಕಥೆಯಂತೆ ಹಾಡುವ ಕಲಾವಿದರಿಂದ ಹಾಡುಗಾರಿಗೆ ಮತ್ತು ಕಥೆ ಹೇಳುವುದು ಇತ್ಯಾದಿಗಳು.
ಇದರ ಜೊತೆಗೆ ಇವರು ವಿಡಿಯೋ ಸಹ ಮಾಡುತ್ತಿದ್ದಾರೆ. ಇದನ್ನು ಮಾಡುವವರು ಸಹ ಮಹಿಳೆಯರು ಇವರು ಸಹ 10 ರತನಕ ಸಹ ಓದಿಲ್ಲ ಇವರು ವಿಡಿಯೋ ಕ್ಯಾಮರ ಕೈಲ್ಲಿ ಹಿ ...

ಅಭಿಪ್ರಾಯ (5) ಮುಂದೆ ಓದಿ...

ಕರಿ ಬೇವು
ಕೈಲಾಸದಿಂದ...ವಿಙ್ಞನ ವಿಷಯ... shankar kailasa ಸಮಯ10/8/2008 8:53 PM
ಸ‌ಂಸ್ಕ್ರುತದಲ್ಲಿ : ಸುರಭಿ ನಿಂಬ, ಕ್ರುಷ್ಣ ನಿಂಬ‌ ಹಿಂದಿಯಲ್ಲಿ : ಮೀರಾ ನೀಮ್
ಅಭಿಪ್ರಾಯ (0) ಮುಂದೆ ಓದಿ...

ಪುಟ್ಟ ಪ್ರಪಂಚ‌
ಭಾವ ತರಂಗ‌ rekhamurthy ಸಮಯ10/6/2008 7:01 PM
ನನ್ನ ಪ್ರಪಂಚದ ಪರಿದಿ
ಅಭಿಪ್ರಾಯ (3) ಮುಂದೆ ಓದಿ...

ತರ್ಲೆ ಮಾತು.
ಅನಿಸಿಕೆ Srikanth sriki ಸಮಯ10/6/2008 2:59 PM
*) ಮೊನ್ನೆ ರೇಡಿಯೋಸಿಟಿಯ ಕಾರ್ಯಕ್ರಮದಲ್ಲಿ, ಕೇಳಿದ ಪ್ರಶ್ನೆ ಇದು
ಅಭಿಪ್ರಾಯ (3) ಮುಂದೆ ಓದಿ...

ವಿಕಾಸ ವಾದ
ಅನಿಸಿಕೆ Srikanth sriki ಸಮಯ10/6/2008 2:58 PM
ಕೇಕೆ ಹಾಕಿ .......................
ಅಭಿಪ್ರಾಯ (2) ಮುಂದೆ ಓದಿ...

 Print   
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use