| ಜಾತಿ ಧರ್ಮ | |
| ಸೌಮ್ಯ ಎಸ್ ಎಸ್ ಸಮಯ5/30/2008 12:05 PM | |
| ನಾನು ಹಿಂದು ಹೆಸರು ಮುಸ್ಲಿಮ್
ಕೇಳಿದರೆ ನೀ ಯಾವ ಜಾತಿ ಎಂದು,
ಹೇಳುವೆ ಭಾರತಮಾತೆಯ ಮಗುವೆಂದು
ಹಲವಾರು ಮುಸ್ಲಿಮ್, ಹಿಂದು,ಕ್ರಿಶ್ಚಿಯನ್ ಆತ್ಮೀಯರು ಎನಗೆ.
|  | | ಅಭಿಪ್ರಾಯ (2) |
ಮುಂದೆ ಓದಿ... |
|
| ನಕ್ಕು ನಲಿಯಿರಿ | |
ನಗೆ ಹನಿ | ಸೌಮ್ಯ ಎಸ್ ಎಸ್ ಸಮಯ5/26/2008 7:37 PM | |
| ಪರಮೇಶಿಯ ಊರಿಗೆ ಸ್ವಾಮೀಜಿಯೊಬ್ರು ಬಂದಿದ್ದರು. ಅವರು ಜನರಿಗೆ ಭೋಧಿಸತ್ತಾ "ಯಾರು ಸ್ವರ್ಗಕ್ಕೆ ಹೋಗಲು ಇಷ್ಟಪಡುತ್ತೀರಿ?" ಎಂದು ಕೇಳಿದರು . ಪರಮೇಶಿಯೊಬ್ಬನನ್ನು ಬಿಟ್ಟು ಉಳಿದವರೆಲ್ಲರೂ ಕೈ ಎತ್ತಿದರು.
|  | | ಅಭಿಪ್ರಾಯ (2) |
ಮುಂದೆ ಓದಿ... |
|
|
| ಚಳ್ಳೇ ಹಣ್ಣು | |
ನಗೆ ಹನಿ | ಸೌಮ್ಯ ಎಸ್ ಎಸ್ ಸಮಯ4/15/2008 10:50 AM | |
| ರಾಜಿಯಾದ ಮೇಲೆ ಸೈಮಂಡ್ಸ್ ಮತ್ತು ಭಜ್ಜಿ
ಮಾತಾಡಿಕೊಂಡಿದ್ದು:
ಸೈಮಂಡ್ಸ್:ಜಬ್ ಮೈ ಸ್ಕೂಲ್ ಮೆ ಪಡ್ ತಾ ಥಾ, ತಬ್ ಫ್ಯಾನ್ಸಿ ಡ್ರೆಸ್ ಕಾಂಪಿಟೇಶನ್ ಮೆ ಬಂದರ್ ಬನ್ ಕೆ ಗಯಥಾ ಔರ್ ಸೆಕೆಂಡ್ ಪ್ರೈಜ್ ಮಿಲಾ ಥಾ............
|  | | ಅಭಿಪ್ರಾಯ (1) |
ಮುಂದೆ ಓದಿ... |
|
|
|
| ಹಿತನುಡಿಗಳ ಸಂಗ್ರಹ | |
| ಸೌಮ್ಯ ಎಸ್ ಎಸ್ ಸಮಯ3/30/2008 2:09 PM | |
| ಕಲಿತಿದ್ದು ನಿನ್ನ ವಶ
ಗಳಿಸಿದ್ದು ಪರರ ವಶ
ಹಣವನ್ನು ಕದಿಯಬಹುದು
ವಿದ್ಯೆಯನ್ನು ಕದಿಯಲು ಸಾಧ್ಯವಿಲ್ಲ
ಸ್ನೇಹಿತನಿಗೆ ಒಳ್ಳೆಯದನ್ನು ಮಾಡು, ಸ್ನೇಹ ಉಳಿಯುತ್ತದೆ
ಶತ್ರುವಿಗೂ ಒಳ್ಳೆಯದನ್ನು ಮಾಡು , ಸ್ನೇಹ ದೊರೆಯುತ್ತದೆ
|  | | ಅಭಿಪ್ರಾಯ (0) |
ಮುಂದೆ ಓದಿ... |
|
| ಎರಡಕ್ಷರದ ಮಹತ್ವ | |
| ಸೌಮ್ಯ ಎಸ್ ಎಸ್ ಸಮಯ3/27/2008 7:40 PM | |
|
ಮನುಷ್ಯನು "ಹುಟ್ಟು" ಎಂಬ ಎರಡಕ್ಷರದಿಂದ
"ಮಗು" ಎಂಬ ಎರಡಕ್ಷರ ಎನಿಸಿ
"ಬಾಲ್ಯ" ಎಂಬ ಎರಡಕ್ಷರದಲ್ಲಿ
"ಅಪ್ಪ""ಅಮ್ಮ" ಎಂಬ ತೊದಲು ನುಡಿ ಕಲಿತು
"ಶಾಲೆ" ಎಂಬ ಎರಡಕ್ಷರಕ್ಕೆ ಸೇರಿ"
"ಗುರು" ಎಂಬ ಎರಡಕ್ಷರದ ಸಹಾಯದಿಂದ
"ಜ್ಞಾನ" ಎಂಬ ಎರಡಕ್ಷರವನ್ನು ಗಳಿಸಿ
|  | | ಅಭಿಪ್ರಾಯ (1) |
ಮುಂದೆ ಓದಿ... |
|
|