ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಸಂಗ್ರಹ‌
ಬರಹಗಾರ:ಸೌಮ್ಯ ಎಸ್ ಎಸ್  ಸಮಯ:3/14/2008 2:59 PM
ಸಂಗ್ರಹ‌

ಜಾತಿ ಧರ್ಮ
ಸೌಮ್ಯ ಎಸ್ ಎಸ್ ಸಮಯ5/30/2008 12:05 PM
ನಾನು ಹಿಂದು ಹೆಸರು ಮುಸ್ಲಿಮ್ ಕೇಳಿದರೆ ನೀ ಯಾವ ಜಾತಿ ಎಂದು, ಹೇಳುವೆ ಭಾರತಮಾತೆಯ ಮಗುವೆಂದು ಹಲವಾರು ಮುಸ್ಲಿಮ್, ಹಿಂದು,ಕ್ರಿಶ್ಚಿಯನ್ ಆತ್ಮೀಯರು ಎನಗೆ.
ಅಭಿಪ್ರಾಯ (2) ಮುಂದೆ ಓದಿ...

ನಕ್ಕು ನಲಿಯಿರಿ
ನಗೆ ಹನಿ ಸೌಮ್ಯ ಎಸ್ ಎಸ್ ಸಮಯ5/26/2008 7:37 PM
ಪರಮೇಶಿಯ ಊರಿಗೆ ಸ್ವಾಮೀಜಿಯೊಬ್ರು ಬಂದಿದ್ದರು. ಅವರು ಜನರಿಗೆ ಭೋಧಿಸತ್ತಾ "ಯಾರು ಸ್ವರ್ಗಕ್ಕೆ ಹೋಗಲು ಇಷ್ಟಪಡುತ್ತೀರಿ?" ಎಂದು ಕೇಳಿದರು . ಪರಮೇಶಿಯೊಬ್ಬನನ್ನು ಬಿಟ್ಟು ಉಳಿದವರೆಲ್ಲರೂ ಕೈ ಎತ್ತಿದರು.
ಅಭಿಪ್ರಾಯ (2) ಮುಂದೆ ಓದಿ...

ನಲಿವಿನ ಮಡಿಲು ಗೆಲುವಿನ ಕಡಲು
ಸೌಮ್ಯ ಎಸ್ ಎಸ್ ಸಮಯ5/17/2008 2:33 PM
ಈ ಕವ‌ನ ಅಜ್ಜಿ ‍ಮೊಮ್ಮಕ್ಕಳ ಮ‌ಧುರ ಭಾಂಧ‌ವ್ಯವ‌ನ್ನು ಬಿಂಬಿಸುತ್ತದೆ..
ಅಭಿಪ್ರಾಯ (2) ಮುಂದೆ ಓದಿ...

ಚಳ್ಳೇ ಹಣ್ಣು
ನಗೆ ಹನಿ ಸೌಮ್ಯ ಎಸ್ ಎಸ್ ಸಮಯ4/15/2008 10:50 AM
ರಾಜಿಯಾದ ಮೇಲೆ ಸೈಮಂಡ್ಸ್ ಮತ್ತು ಭಜ್ಜಿ ಮಾತಾಡಿಕೊಂಡಿದ್ದು: ಸೈಮಂಡ್ಸ್:ಜಬ್ ಮೈ ಸ್ಕೂಲ್ ಮೆ ಪಡ್ ತಾ ಥಾ, ತಬ್ ಫ್ಯಾನ್ಸಿ ಡ್ರೆಸ್ ಕಾಂಪಿಟೇಶನ್ ಮೆ ಬಂದರ್ ಬನ್ ಕೆ ಗಯಥಾ ಔರ್ ಸೆಕೆಂಡ್ ಪ್ರೈಜ್ ಮಿಲಾ ಥಾ............
ಅಭಿಪ್ರಾಯ (1) ಮುಂದೆ ಓದಿ...

ಸೂಕ್ತಿ ಸೆಲೆ
ಸೂಕ್ತಿ ಸೆಲೆ ಸೌಮ್ಯ ಎಸ್ ಎಸ್ ಸಮಯ4/11/2008 9:44 AM
ದೇವರು ಪ್ರತಿ ಹಕ್ಕಿಗೂ ಆಹಾರವನ್ನು ದಯಪಾಲಿಸುತ್ತಾನೆ ಆದರೆ ಗೂಡಿನೊಳಗೆ ಬಿಸಾಕುವುದಿಲ್ಲ. ಹಾಗೇ ನಮಗೂ ಪ್ರತಿಯೊಂದು ಸಿಗುತ್ತದೆ. ಆದರೆ ಶ್ರಮಪಡಬೇಕು.
ಅಭಿಪ್ರಾಯ (2) ಮುಂದೆ ಓದಿ...

ಹಿತನುಡಿಗಳ ಸಂಗ್ರಹ‌
ಸೂಕ್ತಿ ಸೆಲೆ ಸೌಮ್ಯ ಎಸ್ ಎಸ್ ಸಮಯ4/10/2008 5:27 PM
ದೇವರು ಪ್ರತಿ ಹಕ್ಕಿಗೂ ಆಹಾರವನ್ನು ದಯಪಾಲಿಸುತ್ತಾನೆ. ಆದರೆ ಗೂಡಿನೊಳಗೆ ಬಿಸಾಕುವುದಿಲ್ಲ. ಹಾಗೇ ನಮಗೂ ಪ್ರತಿಯೊಂದು ಸಿಗುತ್ತದೆ. ಆದರೆ ಶ್ರಮಪಡಬೇಕು.
ಅಭಿಪ್ರಾಯ (0) ಮುಂದೆ ಓದಿ...

ಹಿತನುಡಿಗಳ ಸಂಗ್ರಹ‌
ಸೌಮ್ಯ ಎಸ್ ಎಸ್ ಸಮಯ3/30/2008 2:09 PM
ಕಲಿತಿದ್ದು ನಿನ್ನ ವಶ ಗಳಿಸಿದ್ದು ಪರರ ವಶ‌ ಹಣವನ್ನು ಕದಿಯಬಹುದು ವಿದ್ಯೆಯನ್ನು ಕದಿಯಲು ಸಾಧ್ಯವಿಲ್ಲ ಸ್ನೇಹಿತ‌ನಿಗೆ ಒಳ್ಳೆಯ‌ದ‌ನ್ನು ಮಾಡು, ಸ್ನೇಹ ಉಳಿಯುತ್ತದೆ ಶ‌ತ್ರುವಿಗೂ ಒಳ್ಳೆಯ‌ದ‌ನ್ನು ಮಾಡು , ಸ್ನೇಹ ದೊರೆಯುತ್ತದೆ
ಅಭಿಪ್ರಾಯ (0) ಮುಂದೆ ಓದಿ...

ಎರಡಕ್ಷರದ ಮಹತ್ವ
ಸೌಮ್ಯ ಎಸ್ ಎಸ್ ಸಮಯ3/27/2008 7:40 PM
ಮನುಷ್ಯನು "ಹುಟ್ಟು" ಎಂಬ ಎರಡಕ್ಷರದಿಂದ "ಮಗು" ಎಂಬ ಎರಡಕ್ಷರ ಎನಿಸಿ "ಬಾಲ್ಯ" ಎಂಬ ಎರಡಕ್ಷರದಲ್ಲಿ "ಅಪ್ಪ""ಅಮ್ಮ" ಎಂಬ ತೊದಲು ನುಡಿ ಕಲಿತು "ಶಾಲೆ" ಎಂಬ ಎರಡಕ್ಷರಕ್ಕೆ ಸೇರಿ" "ಗುರು" ಎಂಬ ಎರ‌ಡ‌ಕ್ಷರದ ಸ‌ಹಾಯ‌ದಿಂದ‌ "ಜ್ಞಾನ" ಎಂಬ ಎರಡಕ್ಷರವನ್ನು ಗಳಿಸಿ
ಅಭಿಪ್ರಾಯ (1) ಮುಂದೆ ಓದಿ...

ಅನರ್ಥ ಕೋಶ‌
ಸೌಮ್ಯ ಎಸ್ ಎಸ್ ಸಮಯ3/14/2008 3:05 PM
ಸೋಮಾರಿ : ವಾರ‌ದ ಆರ‌ಂಭದ‌ ದಿನ‌ದ‌ಂದೇ ರ‌ಜ ಕೇಳುವ‌ವನು. ಡಾಕ್ಟರ್ : ಜ‌ವ‌ರಾಯ‌ನೊಡ‌ನೆ ಹೋರಾಡುವ‌ವನು
ಅಭಿಪ್ರಾಯ (0) ಮುಂದೆ ಓದಿ...

 Print   
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:6
ಸದಸ್ಯರುಸದಸ್ಯರು:0
ಒಟ್ಟುಒಟ್ಟು:6

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use