| ಹಿತನುಡಿಗಳ ಸಂಗ್ರಹ | | ಸಂಗ್ರಹ
| ಸೌಮ್ಯ ಎಸ್ ಎಸ್ ಸಮಯ3/30/2008 2:09 PM | |
| ಕಲಿತಿದ್ದು ನಿನ್ನ ವಶ
ಗಳಿಸಿದ್ದು ಪರರ ವಶ
ಹಣವನ್ನು ಕದಿಯಬಹುದು
ವಿದ್ಯೆಯನ್ನು ಕದಿಯಲು ಸಾಧ್ಯವಿಲ್ಲ
ಸ್ನೇಹಿತನಿಗೆ ಒಳ್ಳೆಯದನ್ನು ಮಾಡು, ಸ್ನೇಹ ಉಳಿಯುತ್ತದೆ
ಶತ್ರುವಿಗೂ ಒಳ್ಳೆಯದನ್ನು ಮಾಡು , ಸ್ನೇಹ ದೊರೆಯುತ್ತದೆ
|  | | ಅಭಿಪ್ರಾಯ (0) |
ಮುಂದೆ ಓದಿ... |
|
| ಅಕಾಲ ವರ್ಷ | | ಸಿರಿಗನ್ನಡಂ ಗೆಲ್ಗೆ
| keshava ranju ಸಮಯ3/30/2008 12:11 PM | |
| ಒಂದೆಡೆ ನಭೋಮಂಡಲ ಬೇಗೆಯಲಿ ಬೇಯುವ ಪಕ್ಷಿ ಸಂಕುಲಗಳ ಅಕಾಲ ವರ್ಷದಿಂ ಕಿಲಕಿಲ ನಿನಾದ ಕೋಗಿಲೆಯ ಇಂಪಾದ ನಾದ ಇನ್ನೊಂದೆಡೆ ವರುಷವಿಡೀ ಪರಿಶ್ರಮದ ಪ್ರತಿಫಲದ ನಿರೀಕ್ಷೆಯಲಿ ಕೈ ಚಾಚಿ ಕುಳಿತಿರುವ ಕೃಷಿಕನ ಆರ್ತನಾದ
|  | | ಅಭಿಪ್ರಾಯ (1) |
|
|
| ಎರಡಕ್ಷರದ ಮಹತ್ವ | | ಸಂಗ್ರಹ
| ಸೌಮ್ಯ ಎಸ್ ಎಸ್ ಸಮಯ3/27/2008 7:40 PM | |
|
ಮನುಷ್ಯನು "ಹುಟ್ಟು" ಎಂಬ ಎರಡಕ್ಷರದಿಂದ
"ಮಗು" ಎಂಬ ಎರಡಕ್ಷರ ಎನಿಸಿ
"ಬಾಲ್ಯ" ಎಂಬ ಎರಡಕ್ಷರದಲ್ಲಿ
"ಅಪ್ಪ""ಅಮ್ಮ" ಎಂಬ ತೊದಲು ನುಡಿ ಕಲಿತು
"ಶಾಲೆ" ಎಂಬ ಎರಡಕ್ಷರಕ್ಕೆ ಸೇರಿ"
"ಗುರು" ಎಂಬ ಎರಡಕ್ಷರದ ಸಹಾಯದಿಂದ
"ಜ್ಞಾನ" ಎಂಬ ಎರಡಕ್ಷರವನ್ನು ಗಳಿಸಿ
|  | | ಅಭಿಪ್ರಾಯ (1) |
ಮುಂದೆ ಓದಿ... |
|
| ನಾನ್ಯಾರು | | ಅನಿಸಿಕೆ
| Srikanth sriki ಸಮಯ3/25/2008 7:11 PM | |
| ಮೊನ್ನೆ ಸ್ನೇಹಿತರೆಲ್ಲ ಸೇರಿದ್ದೆವು, ಮಾತುಗಳಿಗೆ ಬರವಿರಲಿಲ್ಲ , ಒಬ್ಬ ನನ್ನ ಕುರಿತು ಇವನು ಕನ್ನಡ ಪುಸ್ತಕಗಳನ್ನ ಓದುತ್ತಾನೆ,ಕನ್ನಡ ಪ್ರೇಮಿ ಎಂದ, ಇನ್ನೊಬ್ಬ, ಓಹ್!ಎನು ಇವನು ಮಾಹಾ ಕನ್ನಡ ಪ್ರೇಮಿ ಎಂದು ಕಿಚಾಯಿಸಿದ. ಆಗ ಆಲೋಚನೆ ಬಂತು, ನಿಜವಾಗಿಯು ನಾನು ಯಾರು ಎಂದು ?
|  | | ಅಭಿಪ್ರಾಯ (1) |
ಮುಂದೆ ಓದಿ... |
|
| ಕನ್ನಡದ ಪ್ರೇಮಿ | | ಸಿರಿಗನ್ನಡಂ ಗೆಲ್ಗೆ
| keshava ranju ಸಮಯ3/25/2008 5:38 PM | |
| ನಮ್ಮೂರಿನಲ್ಲೊಬ್ಬ ಕನ್ನಡದ ಪ್ರೇಮಿ ಊರಿಟ್ಟ ಹೆಸರವನೀಗೆ ಐಷಾರಾಮಿ ವೇದೀಕೆಯ ಮೇಲವನದೇ ಭಾಶಣ ಮಾತು ಮಾತಿಗು ಕನ್ನಡವೇ ಪಂಚಪ್ರಾಣ ಕೆಲವರುಷಗಳ ಬಳಿಕಾಯಿತವನ ಭೇಟಿ ಅವನೊಡನಿದ್ದವನ ಪೋರ ಬಲು ಚೂಟಿ ಏನಪ್ಪಾ ಮಾಡುತಿ? ಹಾಕಿದೆ ಸವಾಲು ಆಂಗ್ಲ ಪದಗಳಿಂದಲೇ ಬಂತು ಅಹವಾಲು ಕನ್ನಡದ ಪ್ರೇಮಿಯೆಡೆಗೆ ನೋಟವಿತ್ತೆ ಕಿರುನಗೆಯ ಬೀರಿ ಆಸಾಮಿ ಬೇಗನೆ ಅಲ್ಲಿಂದ ಪರಾರಿ
|  | | ಅಭಿಪ್ರಾಯ (3) |
|
|
|
| ನೊಣ!! | ಕೈಲಾಸದಿಂದ... ವಿಙ್ಞನ ವಿಷಯ... | shankar kailasa ಸಮಯ3/23/2008 5:01 PM | |
| ನೊಣದ ಬದುಕಿನ ನಿರೂಪಣೆ ನಿಮಗಾಗಿ....
1> ಗಂಟೆಗೆ 7 ಕಿ.ಮೀ. ವೇಗದಲ್ಲಿ ಹಾರುತ್ತದೆ!
2> ಹರುವಾಗ 200 ಸಲ ರೆಕ್ಕೆ ಬಡಿತ, ಸೆಕೆಂಡಿಗೆ!
3> ಭೂಮಿಯಮೇಲೆ ಅತ್ಯಂತ ಶುಚಿತ್ವದ ಕೀಟ!
4> ಆಯಸ್ಸು, ಬಿಸಿಲಿನಲ್ಲಿ 21 ದಿನ, ತಂಪಿನಲ್ಲಿ ಹೆಚ್ಚು!
|  | | ಅಭಿಪ್ರಾಯ (0) |
ಮುಂದೆ ಓದಿ... |
|
|
|
|