ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಜನರು ತಾವು ಎಸಗುವ ತಪ್ಪುಗಳಿಗೆ ಹಚ್ಚುವ ಹಣೆಪಟ್ಟಿ 'ಅನುಭವ'.

 Print   
ಇತ್ತೀಚಿನ ಬರಹಗಳು
ಹಿತನುಡಿಗಳ ಸಂಗ್ರಹ‌
ಸಂಗ್ರಹ‌ ಸೌಮ್ಯ ಎಸ್ ಎಸ್ ಸಮಯ3/30/2008 2:09 PM
ಕಲಿತಿದ್ದು ನಿನ್ನ ವಶ ಗಳಿಸಿದ್ದು ಪರರ ವಶ‌ ಹಣವನ್ನು ಕದಿಯಬಹುದು ವಿದ್ಯೆಯನ್ನು ಕದಿಯಲು ಸಾಧ್ಯವಿಲ್ಲ ಸ್ನೇಹಿತ‌ನಿಗೆ ಒಳ್ಳೆಯ‌ದ‌ನ್ನು ಮಾಡು, ಸ್ನೇಹ ಉಳಿಯುತ್ತದೆ ಶ‌ತ್ರುವಿಗೂ ಒಳ್ಳೆಯ‌ದ‌ನ್ನು ಮಾಡು , ಸ್ನೇಹ ದೊರೆಯುತ್ತದೆ
ಅಭಿಪ್ರಾಯ (0) ಮುಂದೆ ಓದಿ...

ಅಕಾಲ ವರ್ಷ‌
ಸಿರಿಗನ್ನಡಂ ಗೆಲ್ಗೆ keshava ranju ಸಮಯ3/30/2008 12:11 PM
ಒಂದೆಡೆ
ನಭೋಮಂಡಲ ಬೇಗೆಯಲಿ ಬೇಯುವ‌
ಪಕ್ಷಿ ಸಂಕುಲಗಳ‌
ಅಕಾಲ ವರ್ಷದಿಂ ಕಿಲಕಿಲ ನಿನಾದ‌
ಕೋಗಿಲೆಯ ಇಂಪಾದ ನಾದ‌
ಇನ್ನೊಂದೆಡೆ
ವರುಷವಿಡೀ ಪರಿಶ್ರಮದ ಪ್ರತಿಫಲದ‌
ನಿರೀಕ್ಷೆಯಲಿ ಕೈ ಚಾಚಿ ಕುಳಿತಿರುವ‌
ಕೃಷಿಕನ ಆರ್ತನಾದ‌

ಅಭಿಪ್ರಾಯ (1)

ಎರಡಕ್ಷರದ ಮಹತ್ವ
ಸಂಗ್ರಹ‌ ಸೌಮ್ಯ ಎಸ್ ಎಸ್ ಸಮಯ3/27/2008 7:40 PM
ಮನುಷ್ಯನು "ಹುಟ್ಟು" ಎಂಬ ಎರಡಕ್ಷರದಿಂದ "ಮಗು" ಎಂಬ ಎರಡಕ್ಷರ ಎನಿಸಿ "ಬಾಲ್ಯ" ಎಂಬ ಎರಡಕ್ಷರದಲ್ಲಿ "ಅಪ್ಪ""ಅಮ್ಮ" ಎಂಬ ತೊದಲು ನುಡಿ ಕಲಿತು "ಶಾಲೆ" ಎಂಬ ಎರಡಕ್ಷರಕ್ಕೆ ಸೇರಿ" "ಗುರು" ಎಂಬ ಎರ‌ಡ‌ಕ್ಷರದ ಸ‌ಹಾಯ‌ದಿಂದ‌ "ಜ್ಞಾನ" ಎಂಬ ಎರಡಕ್ಷರವನ್ನು ಗಳಿಸಿ
ಅಭಿಪ್ರಾಯ (1) ಮುಂದೆ ಓದಿ...

ನಾನ್ಯಾರು
ಅನಿಸಿಕೆ Srikanth sriki ಸಮಯ3/25/2008 7:11 PM
ಮೊನ್ನೆ ಸ್ನೇಹಿತರೆಲ್ಲ ಸೇರಿದ್ದೆವು, ಮಾತುಗಳಿಗೆ ಬರವಿರಲಿಲ್ಲ , ಒಬ್ಬ ನನ್ನ ಕುರಿತು ಇವನು ಕನ್ನಡ ಪುಸ್ತಕಗಳನ್ನ ಓದುತ್ತಾನೆ,ಕನ್ನಡ ಪ್ರೇಮಿ ಎಂದ, ಇನ್ನೊಬ್ಬ, ಓಹ್!ಎನು ಇವನು ಮಾಹಾ ಕನ್ನಡ ಪ್ರೇಮಿ ಎಂದು ಕಿಚಾಯಿಸಿದ‌. ಆಗ ಆಲೋಚನೆ ಬಂತು, ನಿಜವಾಗಿಯು ನಾನು ಯಾರು ಎಂದು ?
ಅಭಿಪ್ರಾಯ (1) ಮುಂದೆ ಓದಿ...

ಕನ್ನಡದ ಪ್ರೇಮಿ
ಸಿರಿಗನ್ನಡಂ ಗೆಲ್ಗೆ keshava ranju ಸಮಯ3/25/2008 5:38 PM
ನಮ್ಮೂರಿನಲ್ಲೊಬ್ಬ ಕನ್ನಡದ ಪ್ರೇಮಿ
ಊರಿಟ್ಟ ಹೆಸರವನೀಗೆ ಐಷಾರಾಮಿ
ವೇದೀಕೆಯ ಮೇಲವನದೇ ಭಾಶಣ‌
ಮಾತು ಮಾತಿಗು ಕನ್ನಡವೇ ಪಂಚಪ್ರಾಣ‌
ಕೆಲವರುಷಗಳ ಬಳಿಕಾಯಿತವನ ಭೇಟಿ
ಅವನೊಡನಿದ್ದವನ ಪೋರ ಬಲು ಚೂಟಿ
ಏನಪ್ಪಾ ಮಾಡುತಿ? ಹಾಕಿದೆ ಸವಾಲು
ಆಂಗ್ಲ ಪದಗಳಿಂದಲೇ ಬಂತು ಅಹವಾಲು
ಕನ್ನಡದ ಪ್ರೇಮಿಯೆಡೆಗೆ ನೋಟವಿತ್ತೆ ಕಿರುನಗೆಯ ಬೀರಿ
ಆಸಾಮಿ ಬೇಗನೆ ಅಲ್ಲಿಂದ ಪರಾರಿ

ಅಭಿಪ್ರಾಯ (3)

ನಮ್ಮ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು > ಹೆಚ್.ವಿ.ನಂಜುಂಡಯ್ಯ (1860 ‍ 1920)
ಕೈಲಾಸದಿಂದ...ವ್ಯಕ್ತಿ ಪರಿಚಯ‌ shankar kailasa ಸಮಯ3/23/2008 10:19 PM
ಹಲವು ಭಾಷೆಗಳನ್ನು ಬಲ್ಲವರು, ಹಲವಾರು ಶಾಸ್ತ್ರಗಳನ್ನು ಅಧ್ಯಯನ ಮಾಡಿದವರು. "ರಾಜಮಂತ್ರ ಪ್ರವೀಣ" ಪ್ರಶಸ್ತಿ, ಮುನ್ಸೀಫ್ ಡೆಪ್ಯುಟಿ ಕಮೀಷನರಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಥಮ ಉಪಕುಲಪತಿ. ಬೆಂಗಳೂರುನಲ್ಲಿ 1915 ಮತ್ತು 1916ರಲ್ಲಿ, ಮೈಸೂರಿನಲ್ಲಿ 1917ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಅಭಿಪ್ರಾಯ (0) ಮುಂದೆ ಓದಿ...

ನೊಣ!!
ಕೈಲಾಸದಿಂದ...ವಿಙ್ಞನ ವಿಷಯ... shankar kailasa ಸಮಯ3/23/2008 5:01 PM
ನೊಣದ ಬದುಕಿನ ನಿರೂಪಣೆ ನಿಮಗಾಗಿ.... 1> ಗಂಟೆಗೆ 7 ಕಿ.ಮೀ. ವೇಗದಲ್ಲಿ ಹಾರುತ್ತದೆ! 2> ಹರುವಾಗ 200 ಸಲ ರೆಕ್ಕೆ ಬಡಿತ, ಸೆಕೆಂಡಿಗೆ! 3> ಭೂಮಿಯಮೇಲೆ ಅತ್ಯಂತ ಶುಚಿತ್ವದ ಕೀಟ! 4> ಆಯಸ್ಸು, ಬಿಸಿಲಿನಲ್ಲಿ 21 ದಿನ, ತಂಪಿನಲ್ಲಿ ಹೆಚ್ಚು!
ಅಭಿಪ್ರಾಯ (0) ಮುಂದೆ ಓದಿ...

ಸವಾಲ್ ನಂ.1
ಕೈಲಾಸದಿಂದ...ಒಗಟುಗಳು shankar kailasa ಸಮಯ3/20/2008 11:34 PM
ಸುದ್ದಿ ನೀಡಬಲ್ಲೆ, ಸುದ್ದಿ ಸೂರಪ್ಪನಲ್ಲ. ಜಗಳ ಹಚ್ಚಬಲ್ಲೆ, ಜಗಳಗಂಟನಲ್ಲ. ಚಿತ್ರ ತೋರಸಬಲ್ಲೆ, ಟಿ.ವಿ. ಅಲ್ಲ. ಯಂತ್ರದ ಒಳಹೊಕ್ಕು, ಸಾವಿರಾರು ಕಣ್ಣು ಹೊತ್ತು ಹೊರಬೀಳುವೆ. ಹಾಗಾದರೆ ನನ್ಯಾರು?
ಅಭಿಪ್ರಾಯ (3) ಮುಂದೆ ಓದಿ...

ಇಂದೆನ್ನ ತಾಯ್ನಾಡು
ಸಿರಿಗನ್ನಡಂ ಗೆಲ್ಗೆ keshava ranju ಸಮಯ3/20/2008 10:12 AM
ವಿಜ್ಞಾನ ಯುಗವಿಂದು
ಬಹಳಷ್ಟು ಪಳಗಿರಲು
ಮಾನವಗೆ ಅಧಿಕಾರ
ದಾಹವು ಹೆಚ್ಚಿರಲು
ಓ ಸೌಮ್ಯ ದೇವತೆಯೆ
ನಾ ನಿನ್ನ ದಾಸನಾಗಲು
ಬೇಡುವೆನು ದೈನ್ಯದಿಂ
ಮಾಡುನೀ ನಮ್ಮನ್ನು
ವಿದೇಶಿಯರ ಒಕ್ಕಲು

ಅಭಿಪ್ರಾಯ (2)

ಅಮೂಲ್ಯ ರತ್ನ
ಸಿರಿಗನ್ನಡಂ ಗೆಲ್ಗೆ keshava ranju ಸಮಯ3/19/2008 5:17 PM
ಅಜ್ಞಾನವೇ ದೌರ್ಬಲ್ಯ ದೌರ್ಬಲ್ಯವೇ ಮರಣ‍ =ರಮಣ ಮಹರ್ಷಿ
ಅಭಿಪ್ರಾಯ (0)

 Print   
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:kusumakara
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:1
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:0
ಸದಸ್ಯರ ಅಕೌಂಟ್ಒಟ್ಟು:180

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use